ಗುರುವಾರ, ಜನವರಿ 12, 2012

ಅನ್ನದಾತ ಸುಖೀಭವ

ಮಹತ್ವಾಕಾಂಕ್ಷೆಯ ಪ್ರತ್ಯೇಕ ಕೃಷಿ ಬಜೆಟ್  ಮಂಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಸಜ್ಜಾಗಿದೆ. ಆದರೆ, ಹಿಂದಿನ ಬಜೆಟಗಳಂತೆ ಇದು ಕೂಡ ಭರವಸೆಗಳ ಗಾಳಿಗೋಪುರವಾಗಿ ಕಡತ ಸೇರದಿರಲಿ.


ಕಾಮೆಂಟ್‌ಗಳಿಲ್ಲ: